ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಕನ್ನಡ ಭಾಷಣ ಸ್ಪರ್ಧೆ(೧೦/೧೦/೨೦೨೨)

Posted 2 years ago / GDC UG

ಡಾ.ಕೆ. ಶಿವರಾಮ ಕಾರಂತರ ಜನ್ಮದಿನಾಚರಣೆಯ ಪ್ರಯುಕ್ತ ಡಾ.ಕೆ ಶಿವರಾಮ ಕಾರಂತ ಅಧ್ಯಯನ ಪೀಠ,ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾನಿಲಯ ಸಂದ್ಯಾಕಾಲೇಜು ಮಂಗಳೂರು ಇದರ ಸಹಯೋಗದಲ್ಲಿ ‘ ಶಿವರಾಮ ಕಾರಂತರ ಕೃತಿಗಳಲ್ಲಿ ಪ್ರಾದೇಶಿಕತ ಸಂಸ್ಕೃತಿ ‘ವಿಷಯದ ಕುರಿತು ಭಾಷಣ ಸ್ಪರ್ಧೆಯನ್ನು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಆಯೋಜಿಸಿದ್ದರು. ನಮ್ಮ ಕಾಲೇಜಿನ ಹಿತಾ ಉಮೇಶ್(ಪ್ರಥಮ ಬಿಕಾಂ) ,ಸ್ಮಿತಾ.ಸಿ(ಪ್ರಥಮ ಬಿ.ಎ) ,ಧನುಶ್ರೀ (ಪ್ರಥಮ ಬಿ.ಎ) ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಸ್ಮಿತಾ.ಸಿ(ಪ್ರಥಮ ಬಿ.ಎ) ಪ್ರಥಮ ಬಹುಮಾನ ಹಾಗೂ ಧನುಶ್ರೀ (ಪ್ರಥಮ ಬಿ.ಎ) ‌ತ್ರತೀಯ ಬಹುಮಾನ ಪಡೆದಿರುತ್ತಾರೆ.

ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ(19/2/2021)

Posted 3 years ago / GDC UG

ಕನ್ನಡ ಮತ್ತು  ಸಂಸ್ಕ್ರತಿ ಇಲಾಖೆ , ಕರಾವಳಿ ಲೇಖಕಿಯರ -ವಾಚಕಿಯರ ಸಂಘ ಮಂಗಳೂರು  ಹಾಗೂ ಗೋವಿಂದ ದಾಸ ಕಾಲೇಜು ಸುರತ್ಕಲ್ ಸಹಯೋಗದಲ್ಲಿ ದಿನಾಂಕ 19/2/2021 ನೇ ಶುಕ್ರವಾರ ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ ನಡೆಯಿತು. 15 ಮಂದಿ ಕವಯತ್ತಿಯರು ತಮ್ಮ ಸ್ವ ರಚಿತ ಕವನವನ್ನು ವಾಚಿಸಿದರು.ಶ್ರೀಮತಿ  ಶಕುಂತಲಾ ಭಟ್ (ಕವಯತ್ರಿ,ಲೇಖಕರು) ಕವಿಗೋಷ್ಠಿಯ  ಅಧ್ಯಕ್ಷತೆಯನ್ನು ವಹಿಸಿದ್ದರು. ಭಾಗವಹಿಸಿದ  ಕವಿಗಳು : ವಿಜಯಾ ಶೆಟ್ಟಿ ,ಸಾಲೆತ್ತೂರು , ವಾಣಿ ಗೋಖಲೆ , ಲೀಲಾ ದಾಮೋದರ್,ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ, ನಿಮ‍‍್ಲಾ ಸುರತ್ಕಲ್ … Continue reading “ಜಿಲ್ಲಾ ಮಟ್ಟದ ಮಹಿಳಾ ಕವಿಗೋಷ್ಠಿ(19/2/2021)”

ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ

Posted 5 years ago / GDC UG

ಮಂಗಳೂರು ವಿ.ವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ , ವಿಕಾಸ ಹಾಗೂ ಗೋವಿಂದ ದಾಸ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರವನ್ನು ದಿನಾಂಕ 25/06/2019 ರಂದು ನಡೆಸಲಾಯಿತು.ಪಠ್ಯಪುಸ್ತಕ ಮಂಡಳಿಯ ಪ್ರಧಾನ ಸಂಪಾದಕರಾದ ಡಾ.ಶಿವರಾಮ ಶೆಟ್ಟಿ,ಗೋವಿಂದ ದಾಸ ಕಾಲೇಜಿನ ಆಡಳಿತ ನಿರ್ದೇಶಕರಾದ ಪ್ರೊ.ರಮೇಶ್ ಕುಳಾಯಿ,ವಿಕಾಸದ ಅಧ್ಯಕ್ಷರಾದ ಪ್ರೊ.ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿವಿಧ ಪಠ್ಯಗಳ ಕುರಿತಂತೆ ಪ್ರೊ ರಮೇಶ್ ಭಟ್‍ಎಸ್ ಜಿ,ಡಾ.ರವಿರಾಜ್ ಶೆಟ್ಟಿ,ಶಿವಣ್ಣ ಪ್ರಭು,ಡಾ.ಜಯಪ್ರಕಾಶ್ ಶೆಟ್ಟಿ,ರಾಘವೇಂದ್ರ,ಮಂಜುನಾಥ ಕರಬ,ಡಾ ಸತೀಶ್,ರವಿಕುಮಾರ್ ವಿಚಾರಗಳನ್ನು ಮಂಡಿಸಿದರು.ಕಾಲೇಜಿನ … Continue reading “ಬಿಎ ಕನ್ನಡ ಐಚ್ಛಿಕ ನೂತನ ಪಠ್ಯ ವಿಷಯಗಳ ಕರ್ಯಗಾರ”

ಗಮಕ ವಾಚನ

Posted 5 years ago / GDC UG

ಕನ್ನಡ ವಿಭಾಗದ ವತಿಯಿಂದ ಗಮಕ ಗಾಯನ – ವಾಚನ ಕಾರ್ಯಕ್ರಮವನ್ನು ಜನವರಿ 10 2019 ರಂದು ಆಯೋಜಿಸಲಾಗಿತ್ತು.ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಸಂಪತ್ ಹಾಗೂ ಶ್ರೀನಿವಾಸ್ ಕಾಲೇಜಿನ ಬಿ.ಇ ಪದವಿ ವಿದ್ಯಾರ್ಥಿನಿ ಕು.ಅಪ್ಸ ಅವರು ತೊರವೆ ರಾಮಾಯಣದ ಆಯ್ದ ಭಾಗದ ವಾಚನ ಹಾಗೂ ಗಾಯನದ ಮೂಲಕ ಆಗಮಿಸಿದ ಎಲ್ಲರನ್ನು ರಂಜಿಸಿದರು.

Conference on Kannada Literature on 23-01-2018

Posted 6 years ago / GDC UG

ಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತ,ಕನ್ನಡ ಸಾಹಿತ್ಯ ಪರಿಷತ್ತ,ಮಂಗಳೂರು ತಾಲೂಕು ಹಾಗೂ ಗೋವಿಂದ ದಾಸ ಕಾಲೇಜು ಕನ್ನಡ ವಿಭಾಗದ ಸಹಯೋಗದೊಂದಿಗೆ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ೨೩/೧/೨೦೧೮ ರಂದು ನಡೆಯಿತು.ಪ್ರೊ.ರಾಮಚಂದ್ರ ಕೆದಿಲಾಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.ಹಿಂದೂ ವಿದ್ಯದಾಯಿನಿ ಸಂಘದ ವಿವಿಧ ಸಂಸ್ಥೆಗಳ ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಸಮ್ಮೇಳನದ ಅಧ್ಯಕ್ಷರನ್ನು ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತಂದರು.ವಿವಿಧ ಕಾಲೇಜು ಹಾಗೂ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನೀಡಿದರು.ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ, … Continue reading “Conference on Kannada Literature on 23-01-2018”

Samskritha Sindhu-2018

Posted 6 years ago / GDC UG

IQAC – Govinda Dasa College,  Golden Jubilee Committee-H.V.Sangha, Suratkal,  Samskritha Sangha & Samskritha Bharathi,  Mangaluru, Dept. of Samskritha of Govinda Dasa College & P U College jointly organised a conference related to study of samskritha literature & its cultural aspects on 18th January 2018 in the hall of GDPU College. Vageesha S. Asst. Professor GDC … Continue reading “Samskritha Sindhu-2018”

Hindi Diwas 2017

Posted 7 years ago / GDC UG

Department of Hindi celebrated Hindi Diwas. Guest lecture by Dr.Madhavi Bhandari on “Jeevana Moolya” on 07/10/2017.